ನಮ್ಮ ಶಾಲೆಯಲ್ಲಿ 66ನೇ
ಗಣರಾಜ್ಯೋತ್ಸವವನ್ನು ಬಹಳ ಸಂಭ್ರಮದಿಂದ
ಆಚರಿಸಲಾಯಿತು. ಆ
ಪ್ರಯುಕ್ತ ನಡೆದ ದ್ವಜಾರೋಹಣವನ್ನು
ವಾರ್ಡ್ ಸದಸ್ಯ ಶ್ರೀ ಪವನ್ ಕುಮಾರ್
ಅಂಜರೆ ನೆರವೇರಿಸಿದರು.
ಶಾಲಾ
ಪಿ.ಟಿ.ಎ
ಅಧ್ಯಕ್ಷ ಶ್ರೀ ಚಂದ್ರಶೇಖರ್,
ಶಾಲಾ
ಆಡಳಿತ ಮಂಡಳಿಯ ಅಧ್ಯಕ್ಷರಾದ
ಶ್ರೀ ಕೃಷ್ಣಪ್ಪ ಬೆಂಗರೆ,
ಕೋಶಾಧಿಕಾರಿ
ವಿಶ್ವನಾಥ್ ಸಿ ಉದ್ಯಾವರ್,
ಶಾಲಾ
ಮುಖ್ಯೋಪಾಧ್ಯಾಯಿನಿ ಶ್ರೀಮತಿ
ಜಲಜಾಕ್ಷಿ ಎ,
ಶ್ರೀಮತಿ
ಶಾಲಿನಿ ಕೆ ಬೆಂಗರೆ ಉಪಸ್ಥಿತರಿದ್ದರು.
ಬಳಿಕ
ಎಲ್ಲರಿಗೂ ಸಿಹಿತಿಂಡಿ ವಿತರಿಸಲಾಯಿತು.
No comments:
Post a Comment