2015-16 ನೇ ಸಾಲಿನ ಶಾಲಾ ಶೈಕ್ಷಣಿಕ ಪ್ರವಾಸವನ್ನು ತಾ. 22-01-2016 ನೇ ಶುಕ್ರವಾರದಂದು ನಡೆಸಲಾಯಿತು. ಕಣ್ಣೂರು ಕೋಟೆ, ಬೀಚ್, ಪರಶ್ಶಿನಕಡವು ಸ್ನೇಕ್ ಪಾರ್ಕ್, ಅರಕ್ಕಲ್ ಮ್ಯೂಸಿಯಂ, ಮಿಲ್ಮ ಹಾಲಿನ ಡೈರಿ ಮೊದಲಾದೆಡೆ ಸಂದರ್ಶಿಸಲಾಯಿತು. ಶಾಲಾ ಅಧ್ಯಾಪಕರಾದ ಜಯಪ್ರಶಾಂತ್ ಪಿ, ಅಬ್ದುಲ್ ಮಜೀದ್, ಅಧ್ಯಾಪಿಕೆಯರಾದ ಶ್ರೀಮತಿ ಭವ್ಯಶ್ರೀ ಯನ್, ಶ್ರೀಮತಿ ಗೀತಾ, ಶಾಲಾ ಆಡಳಿತ ಸಮಿತಿ ಸದಸ್ಯರಾದ ಶ್ರೀ ರಾಮಚಂದ್ರ ಉದ್ಯಾವರ್, ಶಾಲಿನಿ ಕೆ ಬೆಂಗರೆ, ಪಿ.ಟಿ.ಎ ಅಧ್ಯಕ್ಷ ಶ್ರೀ ಸದಾಶಿವ ಕಣ್ವತೀರ್ಥ, ಶ್ರೀ ಗಣಪತಿ ಶರ್ಮ ನೇತೃತ್ವ ವಹಿಸಿ ಸಹಕರಿಸಿದರು.
No comments:
Post a Comment