ಕೇರಳದ
ಪ್ರಸಿದ್ಧ ಕವಿ ಹಾಗೂ ಗ್ರಂಥಾಲಯ
ಚಟುವಟಿಕೆಯ ಜನಕ ಪಿ.ಯನ್
ಪಣಿಕ್ಕರ್ ರವರ ಚರಮ ದಿನವಾದ ತಾ.
19-06-2014 ನೇ ಗುರುವಾರದಂದು
ವಾಚನಾ ಸಪ್ತಾಹಕ್ಕೆ ಚಾಲನೆ
ನೀಡಲಾಯಿತು. ವಾಚನಾ
ಸಪ್ತಾಹದ ಅಂಗವಾಗಿ ಪುಸ್ತಕ
ಪ್ರದರ್ಶನ ನಡೆಸಲಾಯಿತು. ಶಾಲಾ
ಮಕ್ಕಳಿಗೆ ರಸಪ್ರಶ್ನೆ, ಟಿಪ್ಪಣಿ
ಬರೆಯುವ ಸ್ಪರ್ಧೆಯನ್ನು
ಏರ್ಪಡಿಸಲಾಗಿತ್ತು. ವಿಜೇತ
ಮಕ್ಕಳಿಗೆ ಬಹುಮಾನವನ್ನು
ವಿತರಿಸಲಾಯಿತು.
No comments:
Post a Comment