....ನಮ್ಮ ಶಾಲಾ ಬ್ಲಾಗ್'ಗೆ ಸ್ವಾಗತ....

Wednesday 30 July 2014

ವಾಚನಾ ಸಪ್ತಾಹ


      ಕೇರಳದ ಪ್ರಸಿದ್ಧ ಕವಿ ಹಾಗೂ ಗ್ರಂಥಾಲಯ ಚಟುವಟಿಕೆಯ ಜನಕ ಪಿ.ಯನ್ ಪಣಿಕ್ಕರ್ ರವರ ಚರಮ ದಿನವಾದ ತಾ. 19-06-2014 ನೇ ಗುರುವಾರದಂದು ವಾಚನಾ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ವಾಚನಾ ಸಪ್ತಾಹದ ಅಂಗವಾಗಿ ಪುಸ್ತಕ ಪ್ರದರ್ಶನ ನಡೆಸಲಾಯಿತು. ಶಾಲಾ ಮಕ್ಕಳಿಗೆ ರಸಪ್ರಶ್ನೆ, ಟಿಪ್ಪಣಿ ಬರೆಯುವ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ವಿಜೇತ ಮಕ್ಕಳಿಗೆ ಬಹುಮಾನವನ್ನು ವಿತರಿಸಲಾಯಿತು.












No comments:

Post a Comment